Sunday 11 September 2011

ನಾನೋಬ್ಬ ಸ್ನೇಹಿತ

ಒಂದೇ ರಕ್ತ ಹಂಚದಿರಬಹುದು. ಒಂದೇ ತಾಯ ಮಕ್ಕಳಲಲ್ಲದಿರಬಹುದು..
ಕ್ಷಣಕ್ಷಣಕ್ಕೂ ಮಗುವು ತಾಯಿಯನ್ನು ಕಾಡುವಂತೆ, ಹೊರಗೆ ತಿರುಗಾಡಲು ಅಪ್ಪನನ್ನು ಪೀಡಿಸುವಂತೆ
ಕಿತ್ತಾಡಲು  ಒಡಹುಟ್ಟಿದವರು, ಬೋಧಿಸಲು ಗುರುಯೋಧ ಇರಲು ..
ಇನ್ನು ಒಂದು ದೊಡ್ಡ ಚಿಂತೆ ?
ಇದೆಲ್ಲಾ ಇರುವಂತಹ ವ್ಯಕ್ತಿ ಬೇಕು
ದೇವರು ತಥಾಸ್ತು ಎಂದ.!
ಹೌದು, ಅವರ ಕಂಡೆ, ಹೇ ಅವರು ನನ್ನ ಸ್ನೇಹಿತರು.
ಅವರಿಗೆ ಅಪ್ಪಮ್ಮ,ಗುರು,ರಕ್ತಸಂಭಂದಿಗಳ ಎಲ್ಲ ಗುಣವಿದೆ.
ಕೊಟ್ಟವನನ್ನು ,ಜೊತೆಯಲ್ಲಿ ಇರುವವರನ್ನು ನೆನೆಯದಿದ್ದರೆ ಹೇಗೆ?
 

No comments:

Post a Comment