Sunday 12 February 2012

ಕಲಾವಿದರ ಕಥಾನಕ ಕರ್ನಾಟಕದ ಎಲ್ಲ ಮಳಿಗೆಗಳಲ್ಲಿ...!



ಸನ್ಮಾನ್ಯ  ಓದುಗ ಮಿತ್ರರಿಗೆ,
ಕನ್ನಡ ಚಿತ್ರರಂಗ ಹಾಗೂ ಸಾಹಿತ್ಯ ಲೋಕಕ್ಕೆ ದಾಖಲಾಗುವ ಅಪೂರ್ವ ಕೃತಿಯು ಈಗಾಗಲೇ ಬೆಂಗಳೂರು ಹಾಗೂ ಕರ್ನಾಟಕದ ಎಲ್ಲ ಪುಸ್ತಕಮಳಿಗೆಗಳಲ್ಲಿ ದೊರೆಯಲಿದೆ. ನಿಮಗೆ ಪುಸ್ತಕ ಬೇಕಾದರೆ ಕೆಳಗಿನ ಪುಸ್ತಕ ಮಳಿಗೆಗಳನ್ನು ಸಂಪರ್ಕಿಸಿ ನಿಮಗಾಗಿ ಕಾದಿರುವ   ಪುಸ್ತಕವನ್ನು ಕೊಂಡು ಓದಬಹುದು.

·         ಸಪ್ನ ಬುಕ್ ಹೌಸ್, ಗಾಂಧಿನಗರ (ಸಪ್ನಾ ಶೋರೂಂನ ಕರ್ನಾಟಕದ ಎಲ್ಲ ಮಳಿಗೆಗಳಲ್ಲಿ ಲಭ್ಯ)
·         ಬೆಳಗೆರೆ ಬುಕ್ ಆಂಡ್ ಕಾಫಿ, ಗಾಂಧಿಬಜಾರ್ , ಬಸವನಗುಡಿ
·         ಸ್ಫರ್ಧಾ ಚೈತ್ರ ಬುಕ್ ಹೌಸ್, ಗಾಂಧಿನಗರ
·         ಪ್ರಿಸಂ ಬುಕ್ ಹೌಸ್, ಜಯನಗರ 4 ನೇ ಬ್ಲಾಕ್, ಬೆಂಗಳೂರು
·         ಟೋಟಲ್ ಕನ್ನಡ, ಜಯನಗರ, ಬೆಂಗಳೂರು
·         ಸ್ನೇಹ ಬುಕ್ ಹೌಸ್, ಮುನೇಶ್ವರ ಬ್ಲಾಕ್ , ಶ್ರೀನಗರ, ಬೆಂಗಳೂರು
·         ಅಂಕಿತ ಪ್ರಕಾಶನ, ಗಾಂಧಿಬಜಾರ್, ಬಸವನಗುಡಿ
·         ಸುಮುಖ ಬುಕ್ ಹೌಸ್, ಮಾಗಡಿ ಮೇನ್ ರೋಡ್, ಟೋಲ್ಗೇಟ್, ವಿಜಯನಗರ
·         ಕಣ್ವ ಬುಕ್ ಹೌಸ್, ವಿಜಯನಗರ
·         ಸಾಧನಾ ಪ್ರಕಾಶನ, ಬಳೆಪೇಟೆ

ಮೇಲಿನ  ಎಲ್ಲ ಪುಸ್ತಕ ದೇಗುಲಗಳಲ್ಲಿ ನಮ್ಮ ಪುಸ್ತಕ ಲಭ್ಯವುಂಟು. ಆಸಕ್ತರು ದೇಗುಲಗಳಿಗೆ ಭೇಟಿ ಕೊಟ್ಟು `ಕಲಾವಿದರ ಕಥಾನಕ' ಕೃತಿಯನ್ನು ಕೊಂಡುಕೊಳ್ಳಿ, ನಮ್ಮದೊಂದೆ  ಅಲ್ಲ ಸಧಭಿರುಚಿಯ ಸಂಗ್ರಹಯೋಗ್ಯ ಪುಸ್ತಕಗಳು ನಿಮ್ಮ ಮನೆಯಲ್ಲಿ ಇದ್ದರೆ ಚೆನ್ನ.
ಅಕಸ್ಮಾತ್ ನಿಮಗೆ ಮೇಲಿನ ಪುಸ್ತಕ ಮಳಿಗೆಗಳು ತುಂಬಾ ದೂರದಲ್ಲಿದ್ದು, ಹೋಗಲು
ಆಗದಿದ್ದರೆ ಕೆಳಕಂಡ ನಂಬರ್ಗೆ ಕರೆಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಪುಸ್ತಕ ಬರುವ ಅವಕಾಶ ನಿಮಗುಂಟು.  ಆಸಕ್ತರು  ಈ ನನ್ನ  ನಂಬರ್ಗೆ ಕರೆಮಾಡಿ ಮೊ:9740069123
ಧನ್ಯವಾದಗಳು
ಪುಸ್ತಕ ಪ್ರೀತಿ ಇರಲಿ
ಶ್ರೀಧರ್ ಜಿಸಿ