Friday 22 February 2013

ಭಯದ ನೆರಳು


ಭಯದ ನೆರಳು ಬೆಂಬತ್ತಿ ಕಾಡದೇ ಇದ್ದರೆ, ನಾವೆಲ್ಲ ನಿಂತ ಜಾಗದಲ್ಲೆ ನಿಲ್ಲಬೇಕಾಗುತ್ತದೆ. ಓಡುವವನನಿಗೂ ಭಯ, ಎಲ್ಲಿ ಪಕ್ಕದವನು ನನ್ನ ಮುನ್ನುಗ್ಗಿ ಹೋಗುವನುಭಯ ಗೆಲುವನ್ನು ತಂದುಕೊಡುತ್ತೆ, ಗೆಲುವು ಜೀವನವನ್ನು ಸುಂದರವಾಗಿಸುತ್ತೆ. ಭಯ ಪಾಪಪ್ರಜ್ಞೆಯನ್ನು ಕಟ್ಟಿಕೊಡುತ್ತೆ. ಪಾಪಪ್ರಜ್ಷೆ ಮುಕ್ತಿಗೆ ಹಪಹಪಿಸುತ್ತದೆ. ತಾಯಿ ಮಗುವನ್ನು ಹೆರುವಾಗಲು ಭಯ ಪಡಲೆಬೇಕು. ಆಕೆ ಕ್ಷಣ ಭಯ ಪಡದೇ ಇದ್ದರೇ ಮಗುವಿನ ಜೀವಕ್ಕೆ ಅಪಾಯಬೇಟೆಯಾಡುವ ಸಿಂಹಕ್ಕೆ ಕಾಡು ಹಂದಿಯ ಹಲ್ಲುಗಳೇ ಭಯಒಂದೊಂದು ಜೀವಕ್ಕೂ ಒಂದೊಂದು ಭಯದ ಮಿತ್ರ. ಭಯದ ಪರಿಧಿ ಇರಲೇಬೇಕು. ಭಯದ ವಿಸ್ತರಣೆಗೆ ಅಕ್ಷರದ ಮಿತಿಯಿಲ್ಲ,