ಹೀಗೆ ಒಮ್ಮೆ ಆಂಕರ್ಗಳು ಒಂದು ದಿನ ಬೋರ್ಗರೆಯುವ ಮಳೆಯು ಹೊರಗಡೆ ಬೀಳುತಿರಲು `ಕಾಫಿ ಡೇ'ಯಲ್ಲಿ ಸೇರಿದ್ದರು. ಕಾಫಿಯಲ್ಲಿ ಮಾತ್ರ ಸಕ್ಕರೆಯಿತ್ತು, ಆದರೆ ಅವರವರಲ್ಲೆ ಒಬ್ಬರಿಗೆ ಒಬ್ಬರನ್ನು ಕಂಡ್ರೆ ಅಷ್ಟಕಷ್ಟೇ. ಇದೊಂಥರ ಪ್ರೋಫೆಷನಲ್ ಇಗೋ! ಒಬ್ಬರು ಕಾರ್ಯಕ್ರಮ ಬಿಟ್ಟರೆ ಮತ್ತೊಬ್ಬರಿಗೆ ಭೋಜನ. ಅವತ್ತು ಯಾರ ಮುಖದಲ್ಲೂ ನಗು ಮಾತ್ರ ಕಾಣ್ತಾ ಇರಲಿಲ್ಲ. ಎಲ್ಲರ ಮುಖದಲ್ಲು ಬೇಜಾರಿನ ಛಾಯೇ ಎದ್ದು ಕಾಣ್ತಾ ಇತ್ತು, ಎಲ್ಲರು ಹೇಳುವರೇ. ನಿನಗೆ ಹೀಗಾಯ್ತು, ನಂಗೆ ಹಾಗಾಯ್ತು, ಇನ್ನು ನಮಗೆ ಏನಾಗುವುದೋ? ಎಂಬ ಚಿಂತೆ. ನಮ್ಮ ಬಾಳು ಹೀಗೇನಾ? ಹಲವು ದಿನಗಳ ಮಾತ್ರ ನಮಗೆ ವಾಹಿನಿಗಳ ಜೊತೆ ನಂಟು. ಇನ್ನು ಯಾರು ಮಾತಾಡಲಿಲ್ಲವೇನೋ ಅನ್ನುವ ಮಾತು. ಆಗ ಎಲ್ಲರು ` ಈ ವಾಹಿನಿಯವರಿಗೆ ಟಿಆರ್ಪಿಯ ಹುಚ್ಚು ಹಿಡಿದಿದೆ, ಮನುಷ್ಯತ್ವನೇ ಇಲ್ವ. ಇತ್ತೀಚೆಗೆ ರಿಟೈರ್ ಆದಂತಹ ಈ ಸಿನಿಮಾ ನಟಿಯರು ಕಿರುತೆರೆ ಕಲಾವಿದರು ಬಂದು ನಮ್ಮ ಜಾಗವನ್ನು ಮತ್ತು ಕೆಲಸವನ್ನು ಕಿತ್ತುಕೊಂಡು ಬಿಟ್ರು. ಅಂತ ಗೊಗರೆದರು. ಇಷ್ಟೆಲ್ಲಾ ಮಾತಾದ ಮೇಲೆ ಇನ್ನೋಬ್ಬರು ಇನ್ನೊಂದು ಗುಂಪಿನ ನಿರೂಪಕರ ಬಗ್ಗೆ ಮಾತಾಡಿದರು. ಶೋಕಿಗಾಗಿ ನಿರೂಪಣೆಯ ಮೇಲೆ ಕೊಂಚವು ಪ್ರೀತಿ ಹೋಗ್ಲಿ ಗೌರವ ಇಲ್ಲದ ಬಹಳಷ್ಟು ಮಂದಿ ಇಂದಿಗೂ ಪ್ರಮುಖ ವಾಹಿನಿಯಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ ಅಂದ್ರೆ ಆಶ್ಚರ್ಯ ಅಲ್ಲವೇ? ಅಂತ ಉಸುರಿದರು. ರೀ ನೀವೇ ಹೇಳ್ರಿ.. ಸಕರ್ಾರದಿಂದ ಹಿಡಿದು ಎಲ್ಲಾ ಕಡೆ ಇರುವ ಒಳ ರಾಜಕೀಯ ನಮ್ಮ ವಾಹಿನಿಗೆ ಎಂಟ್ರಿ ಕೊಡದೇ ಇರುತ್ತಾ? ಎಲ್ಲಿ ನೋಡಿದ್ರು ಬರೀ ರಾಜಕೀಯ..ರಾಜಕೀಯ .ಟಿಆರ್ಪಿ ಹೆಚ್ಚು ಮಾಡಲು ಹೋಗಿ ನಿರೂಪಕರ ಕೆಲಸದ ಮೇಲೆ ಮೊಳೆ ಹೊಡೆದು ಆರ್.ಐ.ಪಿ ಅಂತ ಹೇಳಿ ಮೀಸೆ ಅಡಿಯಲ್ಲಿ ಚಿಕ್ಕದಾಗಿ ನಗ್ತಾರಲ್ಲಾ..ಇವರಿಗೇನು ಮಾಡೋದು? ಹೀಗೆ ನಗುವ ಮನಸ್ಸುಗಳಿಗೆಲ್ಲಾ ಧಿಕ್ಕಾರವಿರಲಿ. ಈ ಹಿಂದೆ ಕನ್ನಡದ ಅದ್ಭುತ ಮನರಂಜನೆ ಅನ್ನುವ ವಾಹಿನಿಯ ನಿರೂಪಕರಿಗೆ 'ಬೆಸ್ಟ್ ಆಂಕರ್ ಅವಾರ್ಡ' ಬಂದಾಗ `ಕಂಗ್ರಾಟ್ಸ್ , ವೆರಿ ಗುಡ್, ಟೇಕ್ ಇಟ್ ಇನ್ ಎ ಗುಡ್ ವೇ, ನಾವು ನಿಮಗೆ ಫುಲ್ ಸಪೋಟರ್್ ಮಾಡ್ತೀವಿ' ಅಂತ ಹೇಳಿ ನಾಲ್ಕು ದಿನವಾದ ಮೇಲೆ ` ಸಾರಿ ರೀ.. ನಿಮ್ಮ ಪ್ರೋಗ್ರಾಂ ರಿಜೆಕ್ಟ್ ಆಗಿದೆ' ಅಂತ ಮೆತ್ತಗೆ ಹೇಳಿ ಅವರೇ ಎಸ್ಕೇಪ್ ಆಗೋದಾ? ಮುಂದೆ ಈ ಕೆಲಸವನ್ನೇ ನಂಬಿಕೊಂಡಿರೋ ಅವರ ಗತಿಯೇನು ಅಂತ ಅವರಿಗೆ ಗೊತ್ತಾಗೋದು ಬೇಡ್ವ? ಕೊನೆ ಪಕ್ಷ ಒಂದು ಥ್ಯಾಂಕ್ಸ್ ಕೂಡ ಇಲ್ಲ. ಆ ಕಾರ್ಯಕ್ರಮವನ್ನು ನಿಮರ್ಿಸಿದ ಸಕಲಕಲಾವಲ್ಲಭನಿಗೆ ಅವನು ನಿಮರ್ಿಸಿದ ಕಾರ್ಯಕ್ರಮಗಳು ನೆನಪಿನಲ್ಲಿದಿಯೋ ಹೊರತು ಆ ಕಾರ್ಯಕ್ರಮಗಳನ್ನು ತಲುಪಿಸಿದ ನಿರೂಪಕರಾರು ನೆನಪಿಲ್ಲ. ಇದೆಲ್ಲ ಯಾರ ಮಹಾತ್ಮೆಯೋ! ಸ್ವಾಮಿ ಇದೇ ನಿರೂಪಕರ ಸದ್ಯದ ಸ್ಥಿತಿಗತಿ. ಇದು ಕಥೆಯಲ್ಲ..ಇದುವೇ ಜೀವನ ಮತ್ತು ಸತ್ಯ ಕೂಡ. ಎಲ್ಲಾ ಕಲಾವಿದರಿಗೆ ಅಸೋಸಿಯೇಷನ್, ಛೇಂಬರ್ ಅನ್ನೋದಿದೆ. ಅವರ ಕಷ್ಟ ನಷ್ಟಗಳನ್ನು ಕೇಳೋರು ಇದ್ದಾರೆ ಆದ್ರೆ ನಿರೂಪಕರ ದುಖ ಕೇಳೋಕೆ ಯಾವ ಅಸೋಸಿಯೇಷನ್ ಅನ್ನೋದು ಇಲ್ಲಾ.ಇದಕ್ಕೆ ಹಿರಿಯ ನಿರೂಪಕರು ಆಲೋಚಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಬೇಕಾಗಿದೆ.
Monday, 10 October 2011
ಇದು ಕಥೆ ಅಲ್ಲ, ನಿರೂಪಕರ ನಿಜ ಜೀವನ !
ಹೀಗೆ ಒಮ್ಮೆ ಆಂಕರ್ಗಳು ಒಂದು ದಿನ ಬೋರ್ಗರೆಯುವ ಮಳೆಯು ಹೊರಗಡೆ ಬೀಳುತಿರಲು `ಕಾಫಿ ಡೇ'ಯಲ್ಲಿ ಸೇರಿದ್ದರು. ಕಾಫಿಯಲ್ಲಿ ಮಾತ್ರ ಸಕ್ಕರೆಯಿತ್ತು, ಆದರೆ ಅವರವರಲ್ಲೆ ಒಬ್ಬರಿಗೆ ಒಬ್ಬರನ್ನು ಕಂಡ್ರೆ ಅಷ್ಟಕಷ್ಟೇ. ಇದೊಂಥರ ಪ್ರೋಫೆಷನಲ್ ಇಗೋ! ಒಬ್ಬರು ಕಾರ್ಯಕ್ರಮ ಬಿಟ್ಟರೆ ಮತ್ತೊಬ್ಬರಿಗೆ ಭೋಜನ. ಅವತ್ತು ಯಾರ ಮುಖದಲ್ಲೂ ನಗು ಮಾತ್ರ ಕಾಣ್ತಾ ಇರಲಿಲ್ಲ. ಎಲ್ಲರ ಮುಖದಲ್ಲು ಬೇಜಾರಿನ ಛಾಯೇ ಎದ್ದು ಕಾಣ್ತಾ ಇತ್ತು, ಎಲ್ಲರು ಹೇಳುವರೇ. ನಿನಗೆ ಹೀಗಾಯ್ತು, ನಂಗೆ ಹಾಗಾಯ್ತು, ಇನ್ನು ನಮಗೆ ಏನಾಗುವುದೋ? ಎಂಬ ಚಿಂತೆ. ನಮ್ಮ ಬಾಳು ಹೀಗೇನಾ? ಹಲವು ದಿನಗಳ ಮಾತ್ರ ನಮಗೆ ವಾಹಿನಿಗಳ ಜೊತೆ ನಂಟು. ಇನ್ನು ಯಾರು ಮಾತಾಡಲಿಲ್ಲವೇನೋ ಅನ್ನುವ ಮಾತು. ಆಗ ಎಲ್ಲರು ` ಈ ವಾಹಿನಿಯವರಿಗೆ ಟಿಆರ್ಪಿಯ ಹುಚ್ಚು ಹಿಡಿದಿದೆ, ಮನುಷ್ಯತ್ವನೇ ಇಲ್ವ. ಇತ್ತೀಚೆಗೆ ರಿಟೈರ್ ಆದಂತಹ ಈ ಸಿನಿಮಾ ನಟಿಯರು ಕಿರುತೆರೆ ಕಲಾವಿದರು ಬಂದು ನಮ್ಮ ಜಾಗವನ್ನು ಮತ್ತು ಕೆಲಸವನ್ನು ಕಿತ್ತುಕೊಂಡು ಬಿಟ್ರು. ಅಂತ ಗೊಗರೆದರು. ಇಷ್ಟೆಲ್ಲಾ ಮಾತಾದ ಮೇಲೆ ಇನ್ನೋಬ್ಬರು ಇನ್ನೊಂದು ಗುಂಪಿನ ನಿರೂಪಕರ ಬಗ್ಗೆ ಮಾತಾಡಿದರು. ಶೋಕಿಗಾಗಿ ನಿರೂಪಣೆಯ ಮೇಲೆ ಕೊಂಚವು ಪ್ರೀತಿ ಹೋಗ್ಲಿ ಗೌರವ ಇಲ್ಲದ ಬಹಳಷ್ಟು ಮಂದಿ ಇಂದಿಗೂ ಪ್ರಮುಖ ವಾಹಿನಿಯಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ ಅಂದ್ರೆ ಆಶ್ಚರ್ಯ ಅಲ್ಲವೇ? ಅಂತ ಉಸುರಿದರು. ರೀ ನೀವೇ ಹೇಳ್ರಿ.. ಸಕರ್ಾರದಿಂದ ಹಿಡಿದು ಎಲ್ಲಾ ಕಡೆ ಇರುವ ಒಳ ರಾಜಕೀಯ ನಮ್ಮ ವಾಹಿನಿಗೆ ಎಂಟ್ರಿ ಕೊಡದೇ ಇರುತ್ತಾ? ಎಲ್ಲಿ ನೋಡಿದ್ರು ಬರೀ ರಾಜಕೀಯ..ರಾಜಕೀಯ .ಟಿಆರ್ಪಿ ಹೆಚ್ಚು ಮಾಡಲು ಹೋಗಿ ನಿರೂಪಕರ ಕೆಲಸದ ಮೇಲೆ ಮೊಳೆ ಹೊಡೆದು ಆರ್.ಐ.ಪಿ ಅಂತ ಹೇಳಿ ಮೀಸೆ ಅಡಿಯಲ್ಲಿ ಚಿಕ್ಕದಾಗಿ ನಗ್ತಾರಲ್ಲಾ..ಇವರಿಗೇನು ಮಾಡೋದು? ಹೀಗೆ ನಗುವ ಮನಸ್ಸುಗಳಿಗೆಲ್ಲಾ ಧಿಕ್ಕಾರವಿರಲಿ. ಈ ಹಿಂದೆ ಕನ್ನಡದ ಅದ್ಭುತ ಮನರಂಜನೆ ಅನ್ನುವ ವಾಹಿನಿಯ ನಿರೂಪಕರಿಗೆ 'ಬೆಸ್ಟ್ ಆಂಕರ್ ಅವಾರ್ಡ' ಬಂದಾಗ `ಕಂಗ್ರಾಟ್ಸ್ , ವೆರಿ ಗುಡ್, ಟೇಕ್ ಇಟ್ ಇನ್ ಎ ಗುಡ್ ವೇ, ನಾವು ನಿಮಗೆ ಫುಲ್ ಸಪೋಟರ್್ ಮಾಡ್ತೀವಿ' ಅಂತ ಹೇಳಿ ನಾಲ್ಕು ದಿನವಾದ ಮೇಲೆ ` ಸಾರಿ ರೀ.. ನಿಮ್ಮ ಪ್ರೋಗ್ರಾಂ ರಿಜೆಕ್ಟ್ ಆಗಿದೆ' ಅಂತ ಮೆತ್ತಗೆ ಹೇಳಿ ಅವರೇ ಎಸ್ಕೇಪ್ ಆಗೋದಾ? ಮುಂದೆ ಈ ಕೆಲಸವನ್ನೇ ನಂಬಿಕೊಂಡಿರೋ ಅವರ ಗತಿಯೇನು ಅಂತ ಅವರಿಗೆ ಗೊತ್ತಾಗೋದು ಬೇಡ್ವ? ಕೊನೆ ಪಕ್ಷ ಒಂದು ಥ್ಯಾಂಕ್ಸ್ ಕೂಡ ಇಲ್ಲ. ಆ ಕಾರ್ಯಕ್ರಮವನ್ನು ನಿಮರ್ಿಸಿದ ಸಕಲಕಲಾವಲ್ಲಭನಿಗೆ ಅವನು ನಿಮರ್ಿಸಿದ ಕಾರ್ಯಕ್ರಮಗಳು ನೆನಪಿನಲ್ಲಿದಿಯೋ ಹೊರತು ಆ ಕಾರ್ಯಕ್ರಮಗಳನ್ನು ತಲುಪಿಸಿದ ನಿರೂಪಕರಾರು ನೆನಪಿಲ್ಲ. ಇದೆಲ್ಲ ಯಾರ ಮಹಾತ್ಮೆಯೋ! ಸ್ವಾಮಿ ಇದೇ ನಿರೂಪಕರ ಸದ್ಯದ ಸ್ಥಿತಿಗತಿ. ಇದು ಕಥೆಯಲ್ಲ..ಇದುವೇ ಜೀವನ ಮತ್ತು ಸತ್ಯ ಕೂಡ. ಎಲ್ಲಾ ಕಲಾವಿದರಿಗೆ ಅಸೋಸಿಯೇಷನ್, ಛೇಂಬರ್ ಅನ್ನೋದಿದೆ. ಅವರ ಕಷ್ಟ ನಷ್ಟಗಳನ್ನು ಕೇಳೋರು ಇದ್ದಾರೆ ಆದ್ರೆ ನಿರೂಪಕರ ದುಖ ಕೇಳೋಕೆ ಯಾವ ಅಸೋಸಿಯೇಷನ್ ಅನ್ನೋದು ಇಲ್ಲಾ.ಇದಕ್ಕೆ ಹಿರಿಯ ನಿರೂಪಕರು ಆಲೋಚಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಬೇಕಾಗಿದೆ.
Subscribe to:
Posts (Atom)